Breaking News

ಕಾಮುಕರನ್ನು ಗುಂಡಿಟ್ಟು ಕೊಲ್ಲಬೇಕು: ಸುದೀಪ್


ಬೆಂಗಳೂರು: ಕೇರಳದಲ್ಲಿ ಖ್ಯಾತ ಬಹುಭಾಷಾ ನಟಿಯ ಮೇಲಿನ ಕಾಮುಕರ ಕೃತ್ಯಕ್ಕೆ  ಸಂಬಂಧಿಸಿದಂತೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.


ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ತಿಳಿದ ಪ್ರಕರಣ ನಿಜವೇ ಆಗಿದ್ದರೆ, ಆ ಕಾಮುಕನನ್ನು ಶೂಟ್ ಮಾಡಿ ಹತ್ಯೆ ಮಾಡಬೇಕೆಂದು ಹೇಳಿದ್ದಾರೆ.

ಮಹಿಳೆಯ ನೋವು ಏನು ಎನ್ನುವುದು ಆಕೆಗೆ ಮಾತ್ರ ತಿಳಿಯುತ್ತದೆ. ಈ ಕೃತ್ಯ ನಡೆಸಿದವರು ತಾಯಿಗೂ ಗೌರವ ನೀಡುವುದಿಲ್ಲ. ಮಹಿಳೆಯ ದೈಹಿಕ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಂಡ ಗಂಡಸನ್ನು ಶೂಟ್ ಮಾಡಬೇಕು ಎಂದು ಕಿಡಿಕಾರಿದ್ದಾರೆ.
-public tv


loading...

No comments