Breaking News

ನೋಟು ನಿಶೇಧ ಸಮರ್ಥಿಸಿಕೊಂಡ ಜನ. ಹೌದು ನೋಟು ನಿಶೇಧದಿಂದ ಲಾಭವಾಗಿದೆ.

ನೋಟು ನಿಶೇಧವಾಗಿ ಎರಡು ತಿಂಗಳ ಬಳಿಕವೂ ಮೋದಿ ಬೆನ್ನಿಗೆ ನಿಂತಿದ್ದಾರೆ 75% ಕನ್ನಡಿಗರು. ನೋಟು ಬ್ಯಾನ್ ಮಾಡಿದ್ದರಿಂದ ದೇಶಕ್ಕೆ ಏನಾದರೂ ಲಾಭವಾಯಿತೆ ಎಂದು ನಾವು ನಡೆಸಿದ ಸಮೀಕ್ಷೆಯಲ್ಲಿ 8ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಅದರಲ್ಲಿ 74.92% ಹೌದು ಲಾಭವಾಗಿದೆ ಎಂದು ನೋಟು ನಿಶೇಧದ ಪರ ನಿಂತಿದ್ದಾರೆ. 23.05% ಮಂದಿ ಇಲ್ಲ ನಷ್ಟವೇ ಜಾಸ್ತಿ ಎಂದರೆ 2.03%  ನನಗೆ ಗೊತ್ತಿಲ್ಲ ಎನ್ನುವ ಮೂಲಕ ತಟಸ್ಥವಾಗಿ ಉಳಿದಿದ್ದಾರೆ.

ಸಮೀಕ್ಷೆಯ ಕೊಂಡಿ :
http://goo.gl/VNnCDf
loading...

No comments