Breaking News

ಮಮತಾ ಬ್ಯಾನರ್ಜಿಯವರು ಮಾನಸಿಕ ಅಸ್ವಸ್ಥರಾಗಿದ್ದಾರೆ : ಸಿದ್ಧಾರ್ಥ್ ನಾಥ್ ಸಿಂಗ್


ಕೋಲ್ಕತಾ :ಟೋಲ್ ಪ್ಲಾಜಾದಲ್ಲಿ ಸೈನಿಕರ ಉಪಸ್ಥಿತಿ ವಿರೋಧಿಸಿ ಸಚಿವಾಲಯದಲ್ಲಿ ಇಡೀ ರಾತ್ರಿ ಉಳಿದ ಸಿಎಂ ಮಮತಾ ಬ್ಯಾನರ್ಜಿಯವರ ನಡೆಯನ್ನು ಬಿಜೆಪಿ ಹುಚ್ಚು ಎಂದು ಬಣ್ಣಿಸಿದೆ. ಮಮತಾ ಬ್ಯಾನರ್ಜಿಯವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರನ್ನು ಮೆಂಟಲ್ ಹಾಸ್ಪಿಟಲ್'ಗೆ ಸೇರಿಸಬೇಕಾಗಿದೆ ಎಂದು ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

No comments