Breaking News

ಕರ್ನಾಟಕದಲ್ಲಿರುವ ಆರುವರೆ ಕೋಟಿ ಜನರೂ ನನಗೆ ಆಪ್ತರು ಸಿಎಂ


ಬೆಂಗಳೂರು :ಚಿಕ್ಕರಾಯಪ್ಪ ಕಾವೇರಿ ನಿಗಮದ ಎಂಡಿ ಮತ್ತು  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾದ ಜಯಚಂದ್ರ ಅವರುಗಳ ಮನೆಗೆ ನಿನ್ನೆ ಐಟಿ  ದಾಳಿ ನಡೆದು ಸುಮಾರು 6  ಕೋಟಿ ನಗದು ಮತ್ತು ಕೆಜಿ ಗಟ್ಟಲೆ ಚಿನ್ನವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು .ಈ ಇಬ್ಬರು ಕರ್ನಾಟಕ ಮುಖ್ಯ ಮಂತ್ರಿ ಅವರಿಗೆ ಆಪ್ತ ವಲಯದಿಂದ ಗುರುತಿಸಿಕೊಂಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು ಈ ಹಿನ್ನಲೆಯಲ್ಲೇ ಸಿಎಂ ಸಿದ್ದರಾಮಯ್ಯ  ಟ್ವಿಟ್ ಮಾಡಿ ಸ್ಪಷ್ಟಿಕರಣ ನೀಡಿದ್ದಾರೆ 
ಕರ್ನಾಟಕದಲ್ಲಿರುವ ಆರುವರೆ ಕೋಟಿ ಜನರೂ ನನಗೆ ಆಪ್ತರು ಸಿಎಂ ಭ್ರಷ್ಟಾಚಾರ ಎಸಗಿದವರು ಶಿಕ್ಷೆ ಅನುಭವಿಸುತ್ತಾರೆ. ಭ್ರಷ್ಟತೆಯ ದಮನಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಸಹಕಾರ ಇದೆ.



No comments