Breaking News

ಕಾಂಗ್ರೆಸ್ಸ್ನಿಂದ ಹೊರ ನಡೆಯಲಿರುವ ಕುಮಾರ್ ಬಂಗಾರಪ್ಪ ?


ಶಿವಮೊಗ್ಗ :ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ  ಭಿನ್ನಮತ ಭುಗಿಲೆದಿದ್ದು ಇದಕ್ಕೆ ಪೂರಕವಾಗುವಂತೆ  ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷವನ್ನು ಬಿಡುವ ಸೂಚನೆ ನೀಡಿದ್ದಾರೆ.
ಸೊರಬದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಕುಮಾರ್ ಬಂಗಾರಪ್ಪ ತಮ್ಮನ್ನು ಪಕ್ಷ ನಡೆಸಿ ಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್​​​​ ಬಿಡುವ ಸೂಚನೆ ನೀಡಿದ್ದಾರೆ.
ಪಕ್ಷದ ನಡೆಸಿಕೊಲ್ಳುವ ರಿತಿಯಿಂದ ಆತ್ಮ ಗೌರವಕ್ಕೆ ಕುಂದುಂಟ್ಟಾಗಿದ್ದು, ಬದಲಾವಣೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಮಾಜಿ ಸಚಿವರಾಗಿ ಪಕ್ಷಕ್ಕೆ ಹಲವಾರು ವರ್ಷಗಳಿಂದ ದುಡಿದಿದ್ದೇನೆ, ಕ್ಷೇತ್ರದ ಜನತೆ ಹಾಗೂ ಅಭಿಮಾನಿಗಳ ಇಚ್ಛೆಯಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆಯೆಂದು ಅವರು ಹೇಳಿದ್ದಾರೆ.

loading...

No comments