Breaking News

ಪಿಣರಾಯಿ ತಲೆ ಕತ್ತರಿಸಿದವರಿಗೆ ಬಹುಮಾನ ಘೋಷಿಸಿದ ಆರ್‌ಎಸ್‌ಎಸ್‌ ಕಾರ‍್ಯಕರ್ತ ಸೆರೆ


ಉಜ್ಜಯಿನಿ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಲೆ ಕತ್ತರಿಸಿದವರಿಗೆ ಒಂದು ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿ ವಿವಾದ ಹುಟ್ಟುಹಾಕಿದ್ದ ಆರ್‌ಎಸ್‌ಎಸ್‌ ಕಾರ‍್ಯಕರ್ತ ಕುಂದನ್‌ ಚಂದ್ರಕಾಂತ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
'ವಿವಾದಾತ್ಮ ಹೇಳಿಕೆ ನೀಡಿದ್ದ ಚಂದ್ರಕಾಂತ್‌ರನ್ನು ಸೋಮವಾರ ಬಂಧಿಸಲಾಗಿದ್ದು, ಮಾಜಿಸ್ಪ್ರೇಟ್‌ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದೆ. ಕೋರ್ಟ್‌ ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಸಲು ಆದೇಶಿಸಿದೆ,'' ಎಂದು ಪೊಲೀಸ್‌ ಅಧಿಕಾರಿ ಮನೋಹರ್‌ ವರ್ಮಾ ಹೇಳಿಕೆ ನೀಡಿದ್ದಾರೆ.
ಆರ್‌ಎಸ್‌ಎಸ್‌ ಕೂಡ ಅವರನ್ನು ಉಜ್ಜಯಿನಿ ಜಿಲ್ಲೆಯ 'ಸಹ ಪ್ರಚಾರ ಪ್ರಮುಖ್‌' ಹುದ್ದೆಯಿಂದ ತೆಗೆದು ಹಾಕಿತ್ತು.
-toi
loading...

No comments