Breaking News

ಗೋ ಹಂತಕರಿಗೆ ಮರಣದಂಡನೆ ವಿಧಿಸಿ: ಸ್ವಾಮಿ



ಗೋ ಹತ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಶುಕ್ರವಾರ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯ ವಿಧೇಯಕ ಮಂಡಿಸಿದರು.
ಸ್ವಾಮಿ ಮಂಡಿಸಿದ 'ಗೋ ಸಂರಕ್ಷಣಾ ಮಸೂದೆ'ಯು ಮಹಾತ್ಮಾ ಗಾಂಧಿ ಪ್ರತಿಪಾದಿಸಿದ ಮಾಂಸ ಆಹಾರ ಹೊರತು ಪಡಿಸಿದ ಆದರ್ಶ ಆಹಾರ ಕ್ರಮವನ್ನು ಸ್ಮರಿಸಿದೆ.

loading...

No comments