Breaking News

ಕೈಲಾಸ ಮಾನಸ ಸರೋವರ ಯಾತ್ರೆ ಮಾಡುವವರಿಗೆ ಒಂದು ಲಕ್ಷ ಸಬ್ಸಿಡಿ ಘೋಷಿದ ಯೋಗಿ



ಉತ್ತರ ಪ್ರದೇಶ : ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಿ ಆಧಿಕಾರ ಸ್ವೀಕರಿಸಿದ ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿ ತನ್ನ ಸ್ವ ಕ್ಷೇತ್ರ  ಗೋರಕ್ಪುರಕ್ಕೆ ಭೇಟಿ ನೀಡಿದರು .

ನೆರೆದಿದ್ದ ಬ್ರಹತ್ ಜನ ಸಾಗರವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಜಾತಿ, ಧರ್ಮ ಅಥವಾ ಲಿಂಗ ಆಧರಿಸಿ ಯಾವುದೇ ತಾರತಮ್ಯ ಮಾಡದೇ ಆಡಳಿತ ನಡೆಸಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದರು ಮತ್ತು ಕೈಲಾಸ ಮಾನಸ ಸರೋವರ ಯಾತ್ರೆ ಮಾಡುವವರಿಗೆ ಒಂದು ಲಕ್ಷ ಸಬ್ಸಿಡಿ ಘೋಷಿದರು .

ಸಾರ್ವಜನಿಕ ಸ್ಥಳ , ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು  ಮಹಿಳೆಯರಿಗೆ  ಕಿರುಕುಳ ನೀಡುವರ ವಿರುದ್ಧ ಕ್ರಮ ಕೈಗೊಳ್ಳಲು anti-Romeo ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು . 
loading...

No comments