Breaking News

ಸಮಾಜಘಾತುಕರಿಗೆ ಸಿಂಹ ಸಪ್ನವಾದ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ವರ್ಗಾವಣೆ


ಮಂಗಳೂರು : ಕೋಮು ಸೂಕ್ಷ್ಮ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಸಮಾಜಘಾತುಕರಿಗೆ ಸಿಂಹ ಸಪ್ನವಾಗಿ ಕಾಡಿದ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರನ್ನು  
ರಾಜ್ಯ ಸರ್ಕಾರ  ಬೆಂಗಳೂರಿನ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ ಮತ್ತು  ನೂತನ ಪೊಲೀಸ್ ಆಯುಕ್ತರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಎನ್.ಸತೀಶ್ ಕುಮಾರ್ ಅವರನ್ನು ನಿಯೋಜಿಸಿದೆ.

ವಿನಾಯಕ ಬಾಳಿಗಾ ಹತ್ಯೆ ಪ್ರಕರಣದಿಂದ ಹಿಡಿದು ,ಅನೇಕ ಸೂಕ್ಷ್ಮ ಪ್ರಕರಣವನ್ನು ಭೇದಿಸಿದ ಕೀರ್ತಿ ಎಂ.ಚಂದ್ರಶೇಖರ್ ಅವರಿಗೆ ಸಲ್ಲುತ್ತದೆ. ಅದಲ್ಲದೆ ಇವರು ಉತ್ತಮ ಸೇವಾ ಮನೋಭಾವ ಉಳ್ಳ ವ್ಯಕ್ತಿ ಆಗಿದ್ದರು  .



No comments