Breaking News

ಮೊಬೈಲ್ ಟವರ್ ಏರಿದ ಆತ್ಮ ಹತ್ಯೆ ಯತ್ನಿಸಿದ ರೈತನ ರಕ್ಷಣೆಗೆ ಧಾವಿಸಿದ ಕುಮಾರಸ್ವಾಮಿ


ಕಬ್ಬಿನ ಬೆಲೆ ನಿಗದಿಗೆ ಒತ್ತಾಯಿಸಿ ರೈತನೊಬ್ಬ ಮೊಬೈಲ್ ಟವರ್ ಏರಿ ಆತ್ಮ ಹತ್ಯೆ ಯತ್ನಿಸಿದ ಘಟನೆ ಬೆಳಗಾವಿ ಹಲಗಾ ಗ್ರಾಮದಲ್ಲಿ ಬುಧವಾರ ನಡೆಯಿತು .ತುಮಕೂರ್ ಜಿಲ್ಲೆಯ ಕಲ್ಲುಪಾಳ್ಯದ ಚಂದ್ರು ಕಬ್ಬಿನ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ   ಮೊಬೈಲ್ ಟವರ್ ಏರಿದ್ದ , ವಿಷಯ ಅರಿತ ಜೆಡಿಎಸ್ ಜಿಲ್ಲಾಧ್ಯಕ್ಷ ಕುಮಾರ ಸ್ವಾಮಿ ಸ್ಥಳಕ್ಕೆ ಧಾವಿಸಿ ರೈತನನ್ನು ಕೆಳಗೆ ಇಳಿಯುವಂತೆ ಮೈಕ್ ಹಿಡಿದು ಮನ ಒಲಿಸಲು ಯತ್ನಿಸಿ ಕೊನೆಗೂ ಸಂಜೆ ೬.೩೦ ರ ಹೊತ್ತಿಗೆ ರೈತ ಚಂದ್ರು ಮೊಬೈಲ್ ಟವರ್ ನಿಂದ ಕೆಳಗೆ ಇಳಿದು ತಾನು ಸ್ರಷ್ಟಿಸಿದ ಆತಂಕವನ್ನು ದೂರ ಮಾಡಿದ್ದಾನೆ ಎಂದು ತಿಳಿದು ಬಂದಿದೆ 

No comments