Breaking News

ನಾಗರಿಕರ ಪರ ತೊಡೆತಟ್ಟಿದ ಜೆಡಿಎಸ್ ಮುಖಂಡ ysv ದತ್ತ


ಸುವರ್ಣವಿಧಾನಸೌಧ, ಬೆಳಗಾವಿಯಲ್ಲಿ ವಿಧಾನಮಂಡಲ ಕಲಾಪವನ್ನು ವೀಕ್ಷಿಸಲು ಬಂದ ನಾಗರಿಕರಿಗೆ ತಡೆ ಒಡ್ಡಿದ ಪೊಲೀಸರು ವಿಧಾನಸೌಧದ ಪ್ರವೇಶ ನಿರಾಕರಿಸಿದರು ಅದೇ ಸಂಧರ್ಭದಲ್ಲಿ ವಿಧಾನಮಂಡಲ ಕಲಾಪದಲ್ಲಿ ಭಾಗವಾಸಿಸಲು ಬಂದಿದ್ದ ಜೆಡಿಎಸ್ ಮುಖಂಡ ysv ದತ್ತ ಕಲಾಪವನ್ನು ವೀಕ್ಷಿಸಲು ಬಂದ ನಾಗರಿಕರ ಪರ ನಿಂತು  ವಿಧಾನಸೌಧದ ಪ್ರವೇಶ ಕಲ್ಪಿಸಲು ಪೊಲೀಸರಿಗೆ ಮನವಿ ಮಾಡಿದರು ,ದತ್ತ ಅವರ ಮನವಿಗೆ ಬಗ್ಗದ ಪೊಲೀಸರು ಪೊಲೀಸರು ನಾಗರಿಕರ ಪ್ರವೇಶ ನಿರಾಕರಿಸಿದರು ಈ ನಡುವೆ ಪೊಲೀಸ್ ಮತ್ತು  ysv ದತ್ತ ನಡುವೆ ಮಾತಿನ ಚಕಮಕಿ ನಡೆಯಿತು ಈ ನಡುವೆ ಸ್ಥಳದಲ್ಲಿ ಜಮಾಯಿಸಿದ ಮಾಧ್ಯಮದ ಮೇಲು ಪೊಲೀಸರು ಕ್ರೂರವಾಗಿ ವರ್ತಿಸಿದರು ಎಂದು ತಿಳಿದು ಬಂದಿದೆ ಈ ನಡುವೆ ನಾಗರಿಕರ ವಿಧಾನಸೌಧದ ಪ್ರವೇಶ  ಪರ ಪಟ್ಟುಬಿಡ ysv ದತ್ತ ಕೊನೆಗೂ ಪೋಲೀಸರ ಮನವೊಲಿಸಿ ನಾಗರಿಕರಿಗೆ ಪ್ರವೇಶ ಕಲ್ಪಿಸಿದ ನಂತರ ವಿಧಾನಮಂಡಲ ಕಲಾಪಕ್ಕೆ ತೆರಳಿದರು ,ಸದಾ ಸರಳ ಸಜ್ಜನ ರಾಜಕಾರಣಿ ಆಗಿರುವ ಜೆಡಿಎಸ್ ಮುಖಂಡ ysv ದತ್ತರವರ ಈ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಒಳಗಾಗಿದೆ .

No comments