Breaking News

ಉಗ್ರರ ಅಡಗುದಾಣಗಳಾಗುತ್ತಿರುವ ಕರಾವಳಿ ಯ ದ್ವೀಪಗಳು


ಭಾರತದ ಕರಾವಳಿ ಯ ನಿರ್ಜನ ದ್ವೀಪಗಳು ಭಯೋತ್ಪಾದಕರ ತಾಣಗಳಾಗುತ್ತಿವೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರಕ್ಕೆ ಮತ್ತು ಸೇನೆ ಗೆ ಎಚ್ಚರಿಕೆ ನೀಡಿದೆ.

ದೇಶ ದ ಮೇಲೆ ಲಷ್ಕರೆ ಉಗ್ರರು ದಾಳಿ ನಡೆಸಲು ತಯಾರಿ ನಡೆಸುತ್ತಿದ್ದು ಇದಕ್ಕೆ ಜನ ವಸತಿ ಇಲ್ಲದ ದೇಶದ ಕರಾವಳಿ ಯ ದ್ವೀಪಗಳನ್ನು ತಮ್ಮ ಅಡಗುತಾಣಗಳಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದೆ .

No comments