Breaking News

ಹುತಾತ್ಮ ವೀರ ಯೋಧ ಅಕ್ಷಯ್ ಅಂತಿಮ ದರ್ಶನಕ್ಕೆ cm ಸಿದ್ದರಾಮಯ್ಯ ಗೈರು ?


ದೇಶಕೋಸ್ಕರ ಹೋರಾಡಿ  ಕಾಶ್ಮೀರದ ನಗ್ರೋಟಾ ಉಗ್ರರ  ದಾಳಿಯಲ್ಲಿ ಹುತಾತ್ಮರಾದ ಕರ್ನಾಟಕದ   ಮೇಜರ್ ಅಕ್ಷಯ್ ಕುಮಾರ್‌ ಅವರ ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ತಲುಪಿದೆ .ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ  ಅವರು ವೀರ ಯೋಧನ ಅಂತಿಮ ದರ್ಶನಕ್ಕೆ ಗೈರಾಗಿದ್ದರೆ ಎಂದು ತಿಳಿದು ಬಂದಿದೆ .  ಸೇನೆಯಿಂದ ಹುತಾತ್ಮ ಯೋಧನಿಗೆ ಗೌರವ ವಂಧನೆ ಸಲ್ಲಿಸಲು ಸಮಯ ಇಲ್ಲದ ಮುಖ್ಯಮಂತ್ರಿ ಅವರು ಮದುವೆ ,ಮುಂಜಿ ಕಾರ್ಯಕ್ರಮಗಳಿಗೆ ಹೆಲಿಕ್ಯಾಪ್ಟರ್ ನಲ್ಲೆ ತಿರುಗಾಡುತಾರೆ ದುರಂತವೆಂದರೆ ಈ ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧ  ಅಕ್ಷಯ್​ ಕುಮಾರ್ ಅವರ  ಅಂತಿಮ ದರ್ಶನಕ್ಕೆ ಸಿದ್ದರಾಮಯ್ಯನವರ ಬಳಿ ಸಮಯವಿಲ್ಲ ಎಂಬುವುದೇ ಒಂದು ದೊಡ್ಡ ದುರಂತ ,ಸಿಎಂ ಸಿದ್ದರಾಮಯ್ಯನವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಿಂದ ಬಹಳ ಆಕ್ರೋಶ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ 

No comments