Breaking News

ಕಂಬಳ ನಿರ್ಬಂಧ ವಿಚಾರಣೆ ಮುಂದೂಡಿಕೆ


ಬೆಂಗಳೂರು: ಕಂಬಳಕ್ಕೆ ವಿಧಿಸಿರುವ ನಿರ್ಬಂಧ ತೆರವು ಕುರಿತ ಅರ್ಜಿ ವಿಚಾರಣೆಯನ್ನು ಕೈಗೈತ್ತಿಕೊಂಡ  ಹೈಕೋರ್ಟ್‌ ಎರಡು ವಾರ ಮುಂದೂಡಿದೆಎಂದು ತಿಳಿದು ಬಂದಿದೆ .ಸುಪ್ರೀಂ ಕೋರ್ಟ್ ಆದೇಶದವರೆಗೆ ಕಾಯೋಣ ಎಂದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹೇಳಿದರು.

loading...

No comments