Breaking News

ಪರಮೇಶ್ವರ್ ನಾಯಕ್ ಲಂಚ ಸ್ವೀಕರಿಸಿರುವುದಕ್ಕೆ ದಾಖಲೆಗಳಿವೆ: ಅನುಪಮಾ


ಬಳ್ಳಾರಿ:  ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ ಸುದ್ದಿಗೋಷ್ಠಿ  ನಡೆಸಿ  ಮೇಟಿ ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡಿವೈಎಸ್​ಪಿ ಹುದ್ದೆಗೆ ನಾನು‌ ಕೊಟ್ಟಿದ್ದು ಎರಡು ರಾಜೀನಾಮೆ ಆದರೂ ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ನೋವು ಕೇಳಲು ಬಂದಿಲ್ಲ. ಜನರು ನನ್ನ ಪರ ಇದ್ದಾರೆಂದು ಕಾರಣಕ್ಕೆ ಜೀವಂತವಾಗಿದ್ದೇನೆ  ಎಂದು ಮಾಜಿ ಡಿವೈಎಸ್​ಪಿ ಅನುಪಮಾ ಭಾವುಕರಾಗಿ ಕಣ್ಣೀರು ಹಾಕಿದರು.
ಮಾಜಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್  ಲಿಕ್ಕರ್ ಲಾಬಿಯಿಂದ 42 ಲಕ್ಷ ಲಂಚ ಪಡೆದಿದ್ದರು. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಎಸಿಬಿ ಅಧಿಕಾರಿಗಳು ತನಿಖೆ ನಡೆಸಲಿ ದಾಖಲೆ ನೀಡುತ್ತೇನೆ ಅನುಪಮಾ ಶೆಣೈ ಹೊಸ ಬಾಂಬ್  ಸಿಡಿಸಿದ್ದಾರೆ.
-suvarananews
loading...

No comments