ದಕ್ಷಿಣಕನ್ನಡಲ್ಲಿ ಭಾರೀ ಮಳೆ
ಭಾರೀ ಮಳೆಯ ಪರಿಣಾಮ ಡ್ರೈನೇಜ್ ತುಂಬಿ ನೀರು ರಸ್ತೆಯಲ್ಲಿ ಹರಿದಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ. ಹಲವಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಮಂಗಳೂರು ಮಾತ್ರವಲ್ಲದೆ ಜಿಲ್ಲೆಯಾದ್ಯಾಂತ ಸುರಿದ ಮಳೆ ನಗರವಾಸಿಗಳು ಸ್ವಲ್ಪ ತೊಂದರೆ ಪಟ್ಟರೆ, ಕೃಷಿಕರಿಗೆ ಮಳೆ ಸಂತಸವನ್ನು ತಂದಿದೆ.
-public tv
No comments