ಗೋಮಾಂಸ ತಿಂದು ಸಾಹಿತಿಗಳ ಹೆಸರಿಗೆ ಕಳಂಕ ತರುತ್ತಿದ್ದಾರೆ ಭಗವಾನ್ : ಪ್ರತಾಪ್ ಸಿಂಹ
ಸರ್ಕಾರಿ ಆವರಣಗಳಲ್ಲಿ ಮಾಂಸಾಹಾರ ನಿಷೇಧ ಕಾನೂನು ಇದ್ದರೂ ಅದರ ನಡುವೆ ಸಾಹಿತಿಗಳು ಮಾಂಸಾಹಾರ ಸೇವನೆ ಮಾಡಿದ್ದಾರೆ. ಅಲ್ಲದೆ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅವರು ಸರ್ಕಾರಿ ಸೇವೆಯಲ್ಲಿದ್ದಾರೆ. ಈ ಘಟನೆಯಿಂದ ಕಾನೂನು ಉಲ್ಲಂಘನೆಯಾಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ.
ಘಟನೆ ಸಂಬಂಧ ಪಟ್ಟಂತೆ ರಾಜ್ಯಪಾಲರಿಗೆ ಮಹೇಶ್ ಚಂದ್ರಗುರು ಅವರನ್ನು ವಜಾ ಮಾಡುವಂತೆ ಮನವಿ ಸಲ್ಲಿಸಲಾಗುವುದು ಮತ್ತು ಕಾನೂನು ಹೋರಾಟ ಮಾಡಲಾಗುವುದು ಎಂದು ಪ್ರತಾಪ್ ಸಿಂಹ ಹೇಳಿದರು .
No comments