Breaking News

ಬಿ ಎಸ್ ವೈ ಮೇಲಿನ ಪ್ರಕರಣ ವಿಚಾರಣೆ ಮಾಡಿ ಎಸಿಬಿ ಅಧಿಕಾರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್


ಬೆಂಗಳೂರು : ಡಿಕೆ ಶಿವಕುಮಾರ್ ಮನೆ ಮೇಲಿನ ಐಟಿ ದಾಳಿಯಿಂದ ಕಾಂಗ್ರೆಸ್ ನಾಯಕರು ಬಾರಿ ಮುಜುಗರಕ್ಕೆ ಇಡಾಗಿದ್ದು ಅದರಿಂದ ಹೊರ ಬರಲು ಬಿಜೆಪಿ ನಾಯಕರು ಹಳೆ ಪ್ರಕರಣಗಳಿಗೆ ಮರು ಜೀವ ಕೊಡಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು.
ಆದರೆ ಇದೀಗ ಈ ಸೂಚನೆಯೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲಿನ ಅಕ್ರಮ ಡಿ ನೋಟಿಫಿಕೇಶನ್ ಪ್ರಕರಣವನ್ನು ಎಸಿಬಿ ಮುಖೇನಾ ವಿಚಾರಣೆ ಮಾಡಿ ಎಂದು ಮುಖ್ಯಮಂತ್ರಿ ಎಸಿಬಿ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಪತ್ರ ಬಯಲಾಗಿದೆ

ಈ ಬೆಳವಣಿಗೆ ಈಗ  ರಾಜ್ಯದಾದ್ಯಂತ ಬಾರಿ ಆಕ್ರೋಶಕ್ಕೆ ಕಾರಣವಾಗಿದ್ದು ಒಂದು ರಾಜ್ಯದ ಮುಖ್ಯಮಂತ್ರಿ ಈ ರೀತಿಯ ದ್ವೇಷದ ರಾಜಕಾರಣ ಮಾಡಿ ಸಾಧಿಸುವುದಾದರು ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ

ಆ ಪತ್ರಗಳು ಇಲ್ಲಿವೆ



No comments